ಇತ್ತೀಚಿನ ಸುದ್ದಿ
ಲಿಂಗಸೂಗೂರು ಸರಕಾರಿ ಪದವಿ ವಿದ್ಯಾರ್ಥಿಗಳಿಂದ ಸಮೀಕ್ಷೆ ಕಾರ್ಯವು ಯಶಸ್ವಿ

ಮಸ್ಕಿ : ಪಟ್ಟಣದಲ್ಲಿರುವ ಅಭಿನಂದನ್ ಶಿಕ್ಷಣ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆ (ರಿ) ಮಸ್ಕಿಗೆ ಕರ್ನಾಟಕ ಸರ್ಕಾರ ಕಾಲೇಜು ಶಿಕ್ಷಣ ಇಲಾಖೆ,ಸರಕಾರಿ ಪ್ರಥಮ ದರ್ಜೆ ಕಾಲೇಜು,ಲಿಂಗಸೂಗೂರಿನ ಸಮಾಜಶಾಸ್ತ್ರ ಮತ್ತು ಇಂಗ್ಲೀಷ್ ವಿಭಾಗದ ವಿದ್ಯಾರ್ಥಿಗಳು ಒಂದು ದಿನ ಕ್ಷೇತ್ರಾಧ್ಯಾಯನ ಸಮೀಕ್ಷೆ ಕಾರ್ಯವು ಮಾಡಲು ಭೇಟಿ ನೀಡಿ ಅಲ್ಲಿನ ಮಕ್ಕಳ ಶಿಕ್ಷಣ ಮತ್ತು ಆರೋಗ್ಯದ ಸ್ಥಿತಿಗತಿ ಬಗ್ಗೆ ಸಮೀಕ್ಷೆ ಕಾರ್ಯ ನಡೆಸಿದರು.

ಇದೇ ಸಂದರ್ಭದ ಈ ಸಮೀಕ್ಷೆಯಲ್ಲಿ ವಿಭಾಗದ ಉಪನ್ಯಾಸಕರಾದ ಡಾ.ಮರೆಪ್ಪ ಎಂ ಪರಮೇಶ್ವರ,ಹಾಗೂ ಸಹಾಯಕ ಪ್ರಾಧ್ಯಾಪಕರಾದ ದಿವ್ಯಾ ಮತ್ತು ವಿದ್ಯಾರ್ಥಿಗಳು ಇದ್ದರು.