ರಾಜ್ಯ
ನೆಚ್ಚಿನ ,RCB ಆಟಗಾರರನ್ನು ನೋಡಲು ಬಂದ ಅಭಿಮಾನಿಗಳುಪ್ರಾಣವೇ ಹೊಯ್ತಿ…..

ಬೆಂಗಳೂರು: ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚಾಂಪಿಯನ್ ಆಗಿರುವುದಕ್ಕೆ ಕರ್ನಾಟಕ ರಾಜ್ಯ ಸರ್ಕಾರದಿಂದ ಆರ್ ಸಿ ಬಿ ತಂಡಕ್ಕೆ ಇಂದು (ಬುಧವಾರ ಜೂನ್ 04) ರಂದು ಅಭಿನಂದನ ಕಾರ್ಯಕ್ರಮವನ್ನು ವಿಧಾನಸೌಧದ ಹಾಲಿನಲ್ಲಿ ಹಮ್ಮಿಕೊಳ್ಳಲಾಗಿತ್ತು.
ನೆಚ್ಚಿನ ತಂಡದ ಆರ್ಸಿಬಿ ನಾಯಕರನ್ನು ನೋಡಲು ಅಭಿಮಾನಿಗಳು ಸಾಗರದಷ್ಟು ಜಮಾಯಿಸಿಕೊಂಡಿದ್ದರು.
ಇನ್ನು ಹೆಚ್ಚು ಜನ ಇರುವುದರಿಂದ ನೂಕು ನುಗ್ಗಲಾಗಿ 6 ಜನ ಬಲಿಯಾಗಿರೋದರ ಜೊತೆಗೆ 17ಕ್ಕೂ ಹೆಚ್ಚು ಮಂದಿಗೆ ಅಸ್ತವ್ಯಸ್ತವಾಗಿದೆ ಎಂದು ತಿಳಿದುಬಂದಿದೆ