ರಾಜ್ಯ

ಅಪರೇಷನ್ ಸಿಂಧೂರ ವೀರ ಯೋಧರಿಗೆ ಕೇದಾರನಾಥದಲ್ಲಿಅಭಿನಂದನೆ ಸಲ್ಲಿಸಿದಭಾರತಿ ಹಿರೇಮಠ ಗುಡದೂರು

ಮಸ್ಕಿ : ಶ್ರೀ ಸ್ವಾಮಿ ವಿವೇಕಾನಂದ ಜೀವನಿಧಿ ಟ್ರಸ್ಟ್ ಹಾಗೂ ಸಿ ಎನ್ ಬಿ ಎಜುಕೇಶನ್ ಟ್ರಸ್ಟ್ ಮಸ್ಕಿ ಇವರ ವತಿಯಿಂದ ಮತ್ತು ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷರು ಭಾರತಿ ಹಿರೇಮಠ ಗುಡದೂರು ನಮ್ಮ ದೇಶದ ವೀರ ಯೋಧರಿಗೆ ಗೌರವ ಅಭಿನಂದನೆ ತಿಳಿಸಿದರು.

ಪಹಲ್ಗಾಂನ ಉಗ್ರರ ದಾಳಿಯಲ್ಲಿ ಭಾರತದ ನವ ವಧುವಿನ ಸಿಂಧೂರ ಅಳಿಸಿದ ಪಾಪಿ ಉಗ್ರರ ವಿರುದ್ಧ ಹೋರಾಡಿ ಆಪರೇಷನ್ ಸಿಂಧೂರ ಯೋಜನೆಯನ್ನು ಯಶಸ್ವಿಗೊಳಿಸಿದ ಹೆಮ್ಮೆಯ ನಮ್ಮ ವೀರಯೋಧರಿಗೆ ಹೃದಯಪೂರ್ವಕ ಅಭಿನಂದನೆಗಳು ಸಲ್ಲಿಸಿ ದೇಶ ಪ್ರೇಮ ಮೆರೆದರು.

Related Articles

Leave a Reply

Your email address will not be published. Required fields are marked *

Back to top button